ಕಾರ್ಕಳ: ಪಲ್ಲವಿ ಕಲಾವಿದೆರ್ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ “ಕಲಾಬ್ರಹ್ಮ” ದಿನೇಶ್ ಪ್ರಭು ಕಲ್ಲೋಟ್ಟೆ ನೇತೃತ್ವದಲ್ಲಿ ಪ್ರಶಾಂತ್ ಪರಪ್ಪಾಡಿ ರಚಿಸಿರುವ ,ಭವಾನಿ ಪೇರಡ್ಕ ನಿರ್ದೇಶನದ ಸದಾನಂದ ನಾಯ್ಕ ದುರ್ಗ ಅಭಿನಯದಲ್ಲಿ *”ಹಲೋ ಮೊಬೈಲ್ ಬೊಡ ಬೊಡ್ಚ?”* ಎಂಬ ತುಳು ನಾಟಕದ ಮುಹೂರ್ತ ವನ್ನು ಶ್ರೀ ವೇಣಗೋಪಾಲ ಕೃಷ್ಣ ದೇವಸ್ಥಾನ ಕಾಬೆಟ್ಟು ಚೋಲ್ಪಾಡಿ ದೇವರ ಸನ್ನಿಧಾನದಲ್ಲಿ ನಡೆಯಿತು,
ಈ ಸಂದರ್ಭದಲ್ಲಿ ವಿಜಯ್ ಶೆಟ್ಟಿ ಉದ್ಯಮಿ ಅಜೆಕಾರು, ಸುಧೀಂದ್ರಶಾಂತಿ, ವೇಣುಗೋಪಾಲ ಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ ಉಪಾಧ್ಯಾಯ ,ದಿನೇಶ್ ಪ್ರಭು ಕಲ್ಲೊಟ್ಟೆ, ಪ್ರಕಾಶ್ ಪ್ರಭು, ವಿನಾಯಕ ಪ್ರಭು , ಪ್ರಶಾಂತ್ ಶೆಟ್ಟಿ, ಸುಮಲತ ಕರಿಮಾರ್ ಕಟ್ಟೆ ಹಾಗೂ ಪಲ್ಲವಿ ಕಲಾವಿದೇರ್ ತಂಡದ ಕಲಾವಿದರು ಉಪಸ್ಥಿತರಿದ್ದರು.