ಕಾರ್ಕಳ: ಸೆಪ್ಟೆಂಬರ್ 22: ಆಸರೆ ಅನಿಮಲ್ ಟ್ರಸ್ಟ್ (ರಿ ) ಸುರತ್ಕಲ್ ದೇಸಿ ಸಾಕು ನಾಯಿಗಳ ಉಚಿತ ಸಂತಾನ ಹರಣ ಶಸ್ತ್ರ ಚಿಕಿತ್ಸೆ ನಡೆಯಿತು
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ಡಾ. ಶ್ರೀ ಹರಿ ಚಕ್ರವರ್ತಿ ಮನಾರಿ ಫೌಂಡೇಶನ್ ನ ಸ್ಥಾಪಕರು ಉದ್ಘಾಟಕರು ಜೊತೆ ಜೆ ಸಿ ಐ ಮಾಜಿ ವಲಯ ಅಧ್ಯಕ್ಷರು ಹಾಗು ಉದ್ಯಮಿಗಳು ಆದ ಶ್ರೀ ವೃಷಭರಾಜ್ ಕಡಂಬ ಕೇರ್ತಡಿ ಗುತ್ತು ಕುಕ್ಕುಂದೂರು ಮುಖ್ಯ ಅಥಿತಿಗಳು ಮನಾರಿ ಫೌಂಡೇಶನ್ ನ ಇನ್ನೊರ್ವ ಸ್ಥಾಪಕರು ಹಾಗು ಶ್ರೀ ದ. ಗ್ರಾಮಭಿವೃದಿ ಸಮಿತಿಯ ಪ್ರಭಾಕರ್ ಕೃಷಿ ಮೇಲ್ವಿಚಾರಕರು ಕಾರ್ಕಳ ಶುಭ ಹರಸಿದರು
ಹಾಗು ಆಸರೆ ಅನಿಮಲ್ ಟ್ರಸ್ಟ್ ನ ಸ್ಥಾಪಕಿ ಸಾಕ್ಷಿ ಸುನಿಲ್ ಕಾಮತ್ ಪ್ರಾಥನೆ ಸುರಕ್ಷಾ ನೆರೆವೆಸಿದ್ರು ಸ್ವಾಗತ ವನ್ನು ಸುಚಿತ್ರ ಕಾಮತ್ ಆಸರೆ ಅನಿಮಲ್ ಟ್ರಸ್ಟ್ ನ ಟ್ರಷ್ಟಿ ಮಾಡಿದರು ಹಾಗೆಯೇ ಆಸರೆಯಾ ಸದಸ್ಯರು ನಿಷ್ಮ ಲಿಖಿತ ಸ್ವಾತಿ ಸ್ವಾತಿ ಸೋನಲ್ ಸ್ಪೂರ್ತಿ ಸ್ವಸ್ತಿಕ್ ಸಮೃದ್ ಉಪಸ್ಥಿತ ರಿದ್ದರು