ಉಡುಪಿ : ಮೇ 13:ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಯಾತ್ರಾರ್ಥಿಗಳ ಉಪಯೋಗಕ್ಕಾಗಿ ” ಕೃಷ್ಣ ಗೀತಾ ಟೂರ್ಸ್ ” ಗೀತಾ ಮಂದಿರದ ಶಾಖಾ ಕಚೇರಿಯನ್ನು ಮೇ 12 ಭಾನುವಾರ ಉದ್ಘಾಟಿಸಲಾಯಿತು
ಪರಮಪೂಜ್ಯ ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಕಿರೀಯ ಶ್ರೀಪಾದರು ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮುಂಬೈಯ ಬಿ.ಆರ್. ಶೆಟ್ಟಿ , ಕಿರಣ್, ರತೀಶ್ ಭಾರ್ಗವ್ ಇನ್ನಿತರರು ಉಪಸ್ಥಿತರಿದ್ದರು.