ಕಾರ್ಕಳ :ಫೆಬ್ರವರಿ 07:ಕಾರ್ಕಳ ಪೊಲೀಸ್ ಇಲಾಖೆ ಯ ವತಿಯಿಂದ ವರ್ಷಂ ಪ್ರತಿ ನಡೆಯುವ ಗುಳಿಗ ದೈವದ ನೇಮೋತ್ಸವ ವಿಜೃಂಭಣೆಯಿಂದ ಆದಿತ್ಯವಾರ ರಾತ್ರಿ 10:00ಗೆ ನಡೆಯಿತು.
ದೈವಸ್ಥಾನದ ಆಡಳಿತ ಮೊಕ್ತೇಸರ ಸುಕುಮಾರ್ ಜೈನ್ ಭಾವದ ಗುತ್ತು ಕುಕ್ಕೂಂದೂರು ದ್ವೆವದ ಮಧ್ಯಸ್ಥ ರಮೇಶ್ ನಾಯಕ್ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.
ಈ ಕುರಿತು ರಮೇಶ್ ನಾಯಕ್ ಮಾಧ್ಯಮಕ್ಕೆ ವಿವರ ನೀಡಿದರು.