ಉಡುಪಿ : ಜನವರಿ 11:ದ್ರಶ್ಯ ನ್ಯೂಸ್ :ಉಡುಪಿಯ ಪ್ರವಾಸಿತಾಣ ಶ್ರೀ ಕ್ಷೇತ್ರ ಜೋಮ್ಲು ತೀರ್ಥ ಬೊಬ್ಬರ್ಯ ದೈವಸ್ಥಾನದ ಜಾತ್ರಾ ಮಹೋತ್ಸವ ಇಂದು ವಿಜೃಂಭಣೆ ಯಿಂದ ನಡೆಯಿತು
ಹಲವಾರು ವರುಷಗಳ ಇತಿಹಾಸ ವಿರುವ ಬೊಬ್ಬರ್ಯ ದೇವರ ಸನ್ನಿದಾನದಲ್ಲಿ ಪ್ರತಿ ವರ್ಷ ಎಳ್ಳು ಅಮಾವಾಸ್ಯೆಯ ಸಂದರ್ಭದಲ್ಲಿ ಇಲ್ಲಿ ಜಾತ್ರೆ ಜೋಮ್ಲು ತೀರ್ಥ ಸ್ಥಾನ ನಡೆಯುತ್ತದೆ
ಬೊಬ್ಬರ್ಯದೇವರಿಗೆ ಈ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು ತಾಲೂಕಿನ ನಾನಾ ಭಾಗದಿಂದ ಆಗಮಿಸಿದ ಭಕ್ತರು ದೇವರ ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾದರು