ಉಡುಪಿ :ಜನವರಿ 04:ದ್ರಶ್ಯ ನ್ಯೂಸ್ : ಉಡುಪಿಯ ಶಾರದಾ ಇಂಟರ್ನ್ಯಾಷನಲ್ ಹೊಟೇಲಿನ ಮಾಲಿಕರಾದ ಶ್ರೀ ಬಿ.ಸುಧಾಕರ ಶೆಟ್ಟಿ ಅವರು ಇಂದು ಬೆಳಗ್ಗೆ ಗಾಂಧಿ ಆಸ್ಪತ್ರೆಯಲ್ಲಿ ನಿಧನರಾದರು
ಸುಧಾಕರ್ ಶೆಟ್ಟಿ ಅವರು ಹೃದಯಾಘಾತದಿಂದ ಇಂದು ನಿಧನರಾದರು ಎಂದು ತಿಳಿದು ಬಂದಿದೆ.
ಜನವರಿ 01,2024 ರಂದು ರಂಗಭೂಮಿಯ ” ಅಂಬಲಪಾಡಿ ನಾಟಕೋತ್ಸವ” ದಲ್ಲಿ ಮುಖ್ಯ ಅತಿಥಿಗಳಾಗಿ ಇವರು ಭಾಗವಹಿಸಿದ್ದರು.