ಕಾರ್ಕಳ :ಡಿಸೆಂಬರ್ 17: ದ್ರಶ್ಯ ನ್ಯೂಸ್ ಆಟಿಸಮ್ ಸೊಸೈಟಿ ಉಡುಪಿ ಹಾಗೂ ಡಿ ಎನ್ ಎ ಮತ್ತು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವಿಕಲಚೇತನರ ಸಬಲೀಕರಣ ಇಲಾಖೆ ಡಾ. ಎ. ವಿ. ಬಾಳಿಗ ಆಸ್ಪತ್ರೆ ಕಮಲ್ ಎ ಬಾಳಿಗ ಚಾರಿಟೇಬಲ್ ಟ್ರಸ್ಟ್ ಜೇಸಿ ಐ ಉಡುಪಿ ಇಂದ್ರಾಲಿ ಜಿ ಶಂಕರ್ ವಿಮೆನ್ಸ್ ಕಾಲೇಜು ಪಿಜಿ ಸ್ಟಡಿ ಸೆಂಟರ್ ಸಹಯೋಗದಲ್ಲಿ ನಿನ್ನೆ ನಾರಾಯಣ ಗುರು ಸಭಾ ಭವನ ಉಡುಪಿಯಲ್ಲಿ ನಡೆದ ಕಲಾ ಸೌರಭ 2023 ಕಾರ್ಯಕ್ರಮ ದಲ್ಲಿ ವಿಜೇತ ವಿಶೇಷ ಶಾಲೆ ಅಯ್ಯಪ್ಪನಗರದ ಮಕ್ಕಳು ತೃತೀಯ ಸ್ಥಾನವನ್ನು ಗಳಿಸಿದರು.